Categories: Jobs & Govt Schemes

ಕಿಸಾನ್ ಕ್ರೆಡಿಟ್ ಕಾರ್ಡ್ , ರೈತನಿಗೆ ಬಡ್ಡಿ ರಹಿತ ಸಾಲ , ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

Spread the love

ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಅಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಯಾವುದರ ಬಗ್ಗೆ ಎಂದು ಅದಕ್ಕೆ ಬೇಕಾಗುವ ಪತ್ರಗಳು ಯಾವುವು ಎಷ್ಟು ಪ್ರಕಾರದ ಕಾಡುಗಳಿವೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಉದ್ದೇಶವೇನು ಅದನ್ನು ಪಡೆಯುವ ರೀತಿ ಗಳಾವು ಮತ್ತು ಅದನ್ನು ಯಾರು ಪಡೆಯಬಹುದು ಪಡೆಯಲು ಬೇಕಾದ ಅರ್ಹತೆಗಳೇನು ಎಂದು ಈ ಒಂದು ಪೋಸ್ಟ್ ಮುಖಾಂತರ ತಿಳಿದುಕೊಳ್ಳುತ್ತಿದ್ದೇವೆ.

Thank you for reading this post, don't forget to subscribe!

ಇದನ್ನು ಓದಿ : ನಿಮ್ಮ ಮೊಬೈಲ್ ನಲ್ಲಿ ಉಚಿತ ಸ್ಪಿಂಕ್ಲರ್  ಪೈಪ್ ಗೆ ಅರ್ಜಿ ಸಲ್ಲಿಸಿ

ಇದರ ಮುಖ್ಯ ಉದ್ದೇಶ ಏನಂದರೆ, ರೈತರಿಗೆ ಬೇಕಾಗುವ ಮತ್ತು ಎಷ್ಟು ಬೇಕಾಗುತ್ತದೆ ಅದನ್ನು ಸರ್ಕಾರ ಲೆಕ್ಕ ಹಾಕಿ ಅವರಿಗೆ ಬೇಕಾಗುವ ಸಮಯದಲ್ಲಿ ಅಥವಾ ಸರಿಯಾದ ಸಮಯದಲ್ಲಿ ಒದಗಿಸುವುದು ಇದರಿಂದ ರೈತರು ಯಾವುದೇ ರೀತಿಯ ದಲ್ಲಾಳಿಗಳಲ್ಲಿ ಅಥವಾ ಜಮೀನ್ದಾರುಗಳಲ್ಲಿ ಹೋಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುವುದನ್ನು ನಿಲ್ಲಿಸಬಹುದಾಗಿದೆ ಇದರಿಂದ ರೈತರು ತಮ್ಮ ಮೇಲೆ ತಾವು ಸಾಲಂಬನೆಯನ್ನು ಪಡೆಯಬಹುದು ಇದರಿಂದಾಗಿ ರೈತರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಉತ್ತಮಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಂಪೂರ್ಣ ಮಾಹಿತಿ ತಿಳಿಯಿರಿ https://www.myscheme.gov.in/schemes/kcc

ಈ ಸ್ಕೀಮ್ ಅನ್ನು ಅಪ್ಲೈ ಮಾಡಲು ಬೇಕಾಗುವ ಅರ್ಹತೆಗಳು.
1)ಈ ಸ್ಕೀಮ್ ನಲ್ಲಿ ಸಂಪರ್ಕ ಪಡೆಯಲು ವ್ಯಕ್ತಿಯು ರೈತನಾಗಿರಬೇಕು ಮತ್ತು ತಮ್ಮ ಹೆಸರಿನಲ್ಲಿ ಹೊಲವನ್ನು ಹೊಂದಿರಬೇಕು ಅಥವಾ ಹೊಲದಲ್ಲಿ ಬೆಳೆ ಬೆಳೆಯುವ ನಾಗಿರಬೇಕು.

2)ರೈತ ಹಲವನ್ನು ಲೀಜಿಗೆ ತಗೊಂಡಿದ್ದರೂ ಅಥವಾ ಪಾಲು ಮಾಡುತ್ತಿದ್ದರು ಈ ಒಂದು ಸ್ಕೀಮ್ ಗೆ ಅರ್ಹರಾಗಿರುತ್ತಾರೆ .

3) ಈ ಸಾಲವನ್ನು ಸ್ವ ಸಹಾಯಕ ಸಂಘ ಕೂಡ ಪಡೆಯಬಹುದು ಆದರೆ ಆ ಸಂಘ ರೈತರಿಂದ ಮತ್ತು ರೈತರಿಗೋಸ್ಕರ ನಿರ್ಮಿಸಲ್ಪಟ್ಟಿರಬೇಕು.
ಪ್ಲೀಸ್ ಗಿಮ್ಮಿಗೆ ಅಪ್ಲೈ ಮಾಡುವುದು ಹೇಗೆ.

ಬೇಕಾಗುವ ಡಾಕುಮೆಂಟ್ಸ್ ಗಳಾವು?
೧)ಮೊದಲನೇದಾಗಿ application form.

೨)ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳು.

೩)ನಿಮ್ಮ ಐಡಿ ಪ್ರಫಿಗಾಗಿ ಆಧಾರ್ ಕಾರ್ಡ್.

೪)ವೋಟರ್ ಐಡಿ ಅಥವಾ ಪಾಸ್ಪೋರ್ಟ್
ಅಥವಾ ಡ್ರೈವಿಂಗ್ ಲೈಸೆನ್ಸ್ ಯಾವುದಾದರೂ ಒಂದು ಬೇಕಾಗುತ್ತೆ.

೫)ನಿಮ್ಮ ವಿಳಾಸದ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಬೇಕಾಗುತ್ತದೆ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago