ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು ಅವರ ಕರ್ತವ್ಯಗಳು ಏನು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು ಅವರ ಕರ್ತವ್ಯಗಳು ಏನು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಅಷ್ಟಕ್ಕೂ ನಿಜವಾಗಿ ನಡೆದದ್ದು ಏನು?
ತಮಿಳುನಾಡಿನ ರಾಜ್ಯ ಸರ್ಕಾರವು ಹತ್ತಕ್ಕೂ ಹೆಚ್ಚು ಬಿಲ್ ಗಳನ್ನು ಬಹುಮತದೊಂದಿಗೆ ಪಾಸ್ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಹೀಗೆ ರಾಜ್ಯ ಸರ್ಕಾರದಿಂದ ಅನುಮೋದನೆಗೆ ಬಂದ 10ಕ್ಕೂ ಹೆಚ್ಚು ಬಿಲ್ ಗಳನ್ನ ರಾಜ್ಯಪಾಲರು ಹಲವು ದಿನಗಳ ತನಕ ಅದಕ್ಕೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಶೀಘ್ರವೇ ಬಾಕಿ ಉಳಿದಿರುವ ಹತ್ತಕ್ಕೂ ಹೆಚ್ಚು ಬಿಲ್ ಗಳಿಗೆ ಅನುಮೋದನೆ ನೀಡಲು ನಿರ್ದೇಶಿಸಿದೆ.
ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಪವರ್ ಗಳೇನು?
ಸಂವಿಧಾನದ 24ನೆಯ ವಿಧಿಯ ಪ್ರಕಾರ ವಿಧಾನಸಭೆಯಿಂದ ರಾಜ್ಯಪಾಲರ ಅನುಮೋದನೆಗೆ ಬರುವ ಬಿಲ್ ಗಳ ಮೇಲೆ ರಾಜ್ಯಪಾಲರು 4 ರೀತಿಯ ಪವರ್ ಹೊಂದಿರುತ್ತಾರೆ.
1.ರಾಜ್ಯಪಾಲರು ಬಿಲ್ ಗಳಿಗೆ ಅನುಮೋದನೆ ಕೊಡಬಹುದು.
2.ರಾಜ್ಯಪಾಲರು ಬಿಲ್ ಗಳನ್ನು ತಿರಸ್ಕರಿಸಬಹುದು.
3.ರಾಜ್ಯಪಾಲರು ಬಿಲ್ ಗಳನ್ನು ತಡೆ ಹಿಡಿಯಬಹುದು. (ಎಷ್ಟು ದಿನಗಳ ಮಟ್ಟಿಗೆ ಎಂಬುದನ್ನ ಸಂವಿಧಾನದಲ್ಲಿ ತಿಳಿಸಿಲ್ಲ)
4. ರಾಷ್ಟ್ರಪತಿಗಳಿಗೆ ಶಿಪಾರಸ್ಸು ಮಾಡಬಹುದು.
ಯಾವುದೇ ವ್ಯಕ್ತಿ ರಾಜ್ಯಪಾಲರಾಗಲು ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು?
ಭಾರತದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ರಾಜ್ಯಪಾಲನಾಗಬೇಕಾದರೆ ಈ 2 ಅರ್ಹತೆಗಳನ್ನು ಪೂರೈಸಬೇಕು –
1.ಅವನು ಭಾರತದ ನಾಗರಿಕನಾಗಿರಬೇಕು.
2.ಅವನು 35 ವಯಸ್ಸು ಮೀರಿದ ವ್ಯಕ್ತಿಯಾಗಿರಬೇಕು.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…