Categories: information

Mudra ಸ್ವಂತ ಉದ್ಯೋಗ ಮಾಡುವವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ 10 ಲಕ್ಷ ಸಿಗುತ್ತೆ.!

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.mಭಾರತ ಸರ್ಕಾರವು ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಬಲಪಡಿಸಲು ಹಲವು ಕಲ್ಯಾಣಕಾರಿ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (Pradhan Mantri Mudra Yojana – PMMY). ಈ ಯೋಜನೆಯಡಿ ದೇಶದಾದ್ಯಂತ ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕನಸಿನ ವ್ಯವಹಾರವನ್ನು ಆರಂಭಿಸಿ ಬೆಳೆಯಲು ಸರ್ಕಾರದಿಂದ ಬ್ಯಾಂಕ್‌ಗಳ ಮೂಲಕ ಬಡ್ಡಿದರ ರಿಯಾಯಿತಿಯ ಸಾಲ ಪಡೆಯುತ್ತಿದ್ದಾರೆ.

Spread the love

Mudra ಮುದ್ರಾ ಸಾಲ ಯೋಜನೆ 2025 – ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಸಹಾಯ!

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.mಭಾರತ ಸರ್ಕಾರವು ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಬಲಪಡಿಸಲು ಹಲವು ಕಲ್ಯಾಣಕಾರಿ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (Pradhan Mantri Mudra Yojana – PMMY). ಈ ಯೋಜನೆಯಡಿ ದೇಶದಾದ್ಯಂತ ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕನಸಿನ ವ್ಯವಹಾರವನ್ನು ಆರಂಭಿಸಿ ಬೆಳೆಯಲು ಸರ್ಕಾರದಿಂದ ಬ್ಯಾಂಕ್‌ಗಳ ಮೂಲಕ ಬಡ್ಡಿದರ ರಿಯಾಯಿತಿಯ ಸಾಲ ಪಡೆಯುತ್ತಿದ್ದಾರೆ.

Thank you for reading this post, don't forget to subscribe!

ಮುದ್ರಾ ಯೋಜನೆಯ ಉದ್ದೇಶವೇನು?

ಈ ಯೋಜನೆಯ ಮುಖ್ಯ ಗುರಿಯೇ ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಮತ್ತು ಗ್ರಾಮೀಣ ಪ್ರದೇಶದ ಕೈಗಾರಿಕೋದ್ಯಮಿಗಳಿಗೆ ಹಣಕಾಸಿನ ಸಹಾಯ ಒದಗಿಸುವುದು. ಬಹುತೇಕ ಸಣ್ಣ ಉದ್ಯಮಗಳು ಗ್ಯಾರಂಟಿ ಅಥವಾ ದೊಡ್ಡ ಬಂಡವಾಳವಿಲ್ಲದೆ ಪ್ರಾರಂಭವಾಗುತ್ತವೆ. ಇಂತಹವರಿಗೆ ಬ್ಯಾಂಕ್ ಸಾಲ ಸಿಗುವುದು ಕಷ್ಟ. ಈ ಅಡಚಣೆಯನ್ನು ನಿವಾರಿಸಲು ಮುದ್ರಾ ಯೋಜನೆ ರೂಪಿಸಲಾಗಿದೆ.

1.ಸಣ್ಣ ವ್ಯಾಪಾರಿಗಳಿಗೆ ಗ್ಯಾರಂಟಿ ರಹಿತ ಸಾಲ.
2.ಮಹಿಳೆಯರು, ಯುವಕರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ವಿಶೇಷ ಆದ್ಯತೆ.
3.ವ್ಯಾಪಾರ ಅಭಿವೃದ್ಧಿಗೆ ದೀರ್ಘಾವಧಿ ಪಾವತಿ ಅವಧಿ (3 ರಿಂದ 5 ವರ್ಷ).

ಮುದ್ರಾ ಸಾಲದ ಪ್ರಮುಖ ವೈಶಿಷ್ಟ್ಯಗಳು


ಯೋಜನೆಯ ಹೆಸರು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (PMMY)
ಅಧಿಕೃತ ವೆಬ್‌ಸೈಟ್ ;https://www.mudra.org.in/
ಗರಿಷ್ಠ ಸಾಲ ಮೊತ್ತ, ₹10 ಲಕ್ಷ
ಬಡ್ಡಿ ದರ ,ಬ್ಯಾಂಕ್‌ಗಳ ಪ್ರಕಾರ ಬದಲಾಗುತ್ತದೆ (ಸರಾಸರಿ 8%–12%)
ಪಾವತಿ ಅವಧಿ; 3 ರಿಂದ 5 ವರ್ಷ
ಗ್ಯಾರಂಟಿ ಅಗತ್ಯವಿಲ್ಲ ಹೌದು
ಸಾಲ ನೀಡುವ ಸಂಸ್ಥೆಗಳು ವಾಣಿಜ್ಯ ಬ್ಯಾಂಕ್‌ಗಳು, NBFC, MFI, ಸಹಕಾರಿ ಬ್ಯಾಂಕ್‌ಗಳು ಇತ್ಯಾದಿ

ಮುದ್ರಾ ಸಾಲದ ಮೂರು ಹಂತಗಳು

ಮುದ್ರಾ ಯೋಜನೆ ಮೂರು ವಿಭಿನ್ನ ಹಂತಗಳಲ್ಲಿ ವಿಭಜಿಸಲಾಗಿದೆ — ವ್ಯಾಪಾರಿಯ ಅಗತ್ಯ ಮತ್ತು ವ್ಯವಹಾರದ ಗಾತ್ರದ ಆಧಾರದಲ್ಲಿ.

1.ಶಿಶು (Shishu) – ಆರಂಭಿಕ ಹಂತ:
ಹೊಸ ವ್ಯವಹಾರ ಆರಂಭಿಸಲು ₹50,000 ವರೆಗೆ ಸಾಲ.
ಮುಖ್ಯವಾಗಿ ಹೊಸ ಉದ್ಯಮಿಗಳಿಗೆ ಸಹಾಯಕ.
2.ಕಿಶೋರ್ (Kishore) – ಬೆಳವಣಿಗೆ ಹಂತ:
ಸ್ಥಿರವಾಗುತ್ತಿರುವ ವ್ಯವಹಾರ ವಿಸ್ತರಣೆಗಾಗಿ ₹50,000 ರಿಂದ ₹5 ಲಕ್ಷ ವರೆಗೆ ಸಾಲ.
ವ್ಯಾಪಾರವನ್ನು ವೃದ್ಧಿಸಲು ಅಥವಾ ಹೊಸ ಉಪಕರಣ ಖರೀದಿಸಲು ಉಪಯುಕ್ತ.
3.ತರೂಣ (Tarun) – ಅಭಿವೃದ್ಧಿ ಹಂತ:
ದೊಡ್ಡ ಮಟ್ಟದ ವ್ಯಾಪಾರ ವಿಸ್ತರಣೆ ಅಥವಾ ಕೈಗಾರಿಕಾ ಉದ್ದೇಶಕ್ಕಾಗಿ ₹5 ಲಕ್ಷದಿಂದ ₹10 ಲಕ್ಷ ವರೆಗೆ ಸಾಲ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Recent Posts

ನಿಮ್ಮ ಹೊಲದ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಇದೀಗ ನೀವು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಮತ್ತು ಯಾರ…

56 years ago

ಪಿಎಂ ಕಿಸಾನ್: ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ಬಿಡುಗಡೆ ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧೀಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಅಂಕಣದಲ್ಲಿ ನಾವು 21…

56 years ago

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗಲಿದೆ : ಇಲ್ಲಿದೆ ಮಾಹಿತಿ

ಕರ್ನಾಟಕದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಮಹತ್ವದ ಯೋಜನೆ ಜಾರಿಗೆ ಬಂದಿದೆ. ಈ…

56 years ago

ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮಗೆ ಜಮೆಯಾಗುವುದೇ ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಅಥವಾ ಇಲ್ಲವೇ ಎಂಬುದನ್ನು ಈಗಲೇ ಚೆಕ್ ಮಾಡಿ. Pradhan…

56 years ago

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago