Categories: Agripedia

ಕೃಷಿ ಭಾಗ್ಯ ಯೋಜನೆ ಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ಕೃಷಿ ಭಾಗ್ಯ ಯೋಜನೆ (Krushi Bhagya scheme)ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಮತ್ತು ಅದರ ಲಾಭ ಬೇಕಾದ ಅವಕಾಶ ಇತ್ಯಾದಿಗಳನ್ನು ತಿಳಿಸಲಾಗುವುದು.

Spread the love

ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ಕೃಷಿ ಭಾಗ್ಯ ಯೋಜನೆ (Krushi Bhagya scheme)ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಮತ್ತು ಅದರ ಲಾಭ ಬೇಕಾದ ಅವಕಾಶ ಇತ್ಯಾದಿಗಳನ್ನು ತಿಳಿಸಲಾಗುವುದು.

Thank you for reading this post, don't forget to subscribe!

ಕೃಷಿ ಭಾಗ್ಯ ಯೋಜನೆ(Krushi Bhagya):


ಇದೊಂದು ಕೃಷಿ ಭಾಗ್ಯ ಯೋಜನೆ ಅನುಸಾರ ಕೃಷಿ ಆದಾಯವನ್ನು ಹೆಚ್ಚಿಸಲು ಮತ್ತು ಮಳೆ ನೀರನ್ನು ಸಂರಕ್ಷಣೆ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದಾಗಿದೆ. 2023 24ರ ಸಾಲಿನ ಕರ್ನಾಟಕದ ಸುಮಾರು 24 ಜಿಲ್ಲೆಗಳಲ್ಲಿ ವ್ಯಾಪಿಸಿರುವ 106 ತಾಲೂಕುಗಳ ರೈತರನ್ನು ತಲುಪುವ ಗುರಿ ಹೊಂದಿದೆ.

ರೈತ ಬಾಂಧವರೇ ಈ ವರ್ಷ ಮಳೆ ಕೊರತೆಯಿಂದಾಗಿ ಅನೇಕರಿಗೆ ಬೆಳೆ ಹಾನಿಯಾಗಿತ್ತು ಮತ್ತು ರೈತರು ಈ ಬರದಿಂದ ಸಂಕಷ್ಟಕ್ಕೊಳಗಾಗಿದ್ದ ವಿಷಯವನ್ನು ತಿಳಿಯಲಾಗಿದೆ ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಹಾಯವಾಗಲೆಂದು ಸರ್ಕಾರವು ಈ ಒಂದು ಕೃಷಿಭಾಗ್ಯ ಯೋಜನನ್ನು ಜಾರಿಗೆ ತರಲಾಗಿದೆ. ಮಳೆಯಾಶ್ದ ಕೃಷಿಯನ್ನು ಸ್ಥಿರವಾಗಿ ಮಾಡಲು ಈ ಒಂದು ಯೋಜನೆ ಸಹಾಯಕವಾಗಿ ಹೊರಹೊಮ್ಮಲಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಈ ಯೋಜನೆ ಮುಖ್ಯ ಉದ್ದೇಶ. ಮಳೆ ನೀರನ್ನು ದುರುಪಯೋಗಪಡಿಸಿಕೊಳ್ಳದೆ ಸ್ಥಳದಲ್ಲಿ ಕೃಷಿಗೆ ನೆರವಾಗುವಂತೆ ಕೃಷಿ ಹೊಂಡವನ್ನು ತೆಗೆದು ಮಳೆ ನೀರನ್ನು ಸಂಗ್ರಹಿಸಿ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ರೀತಿಯಲ್ಲಿ ನೀರನ್ನು ಒದಗಿಸುವುದು.

Thank you for reading this post and do not forget to subscribe

ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉಪಯೋಗಗಳು

  • ಬರಕಾಲದ ಸಮಯದಲ್ಲಿ ಕೃಷಿಗೆ ನೀರಾವರಿಗಾಗಿ ಮಳೆ ನೀರನ್ನು ಸಂಗ್ರಹಿಸಲು ಕೃಷಿ ಹೊಂಡವನ್ನು ನಿರ್ಮಿಸಲು ಸಹಾಯಧನ ನೀಡುತ್ತದೆ.
  • ನೀರತೋ ಪಂಪುಗಳು ಮೋಟಾರ್ ಗಳು ಮತ್ತು ಕೃಷಿ ಹೊಂಡಗಳ ನೆರಳು ಪರದೆ ಅಂತ ಉಪಕರಣಗಳನ್ನು ಖರೀದಿಸಲು ಅನುದಾನ.
  • ಉತ್ತಮ ನೀರಿನ ಬಳಕೆಗಾಗಿ ಆಧುನಿಕ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಅದರಲ್ಲಿ ಕೃಷಿ ಹೊಂಡ ನಿರ್ಮಾಣ ಕ್ಷೇತ್ರದ ನಿರ್ಮಾಣ ಕೃಷಿ ಹೊಂಡದ ಸುತ್ತಲೂ ತಂತಿಯರಿಗೆ ನಿರ್ಮಾಣ ಕೃಷಿ ನೀರಿನ ಸಬ್ಸಿಡಿಗೆ ಅವಕಾಶ ನೀಡುತ್ತದೆ ಬೆಳಗ್ಗೆ ನೀರು ಹಾಯಿಸಲು ತುಂತುರು ಹನಿ ನೀರಾವರಿ ಘಟಕ ಅನುಷ್ಠಾನ ಮಾಡಲು ರೈತರಿಗೆ ಸಬ್ಸಿಡಿಯನ್ನು ನೀಡಲಾಗುವುದು .


ಇದ್ದನು ಓದಿ -ರೈತರಿಗೆ ಗುಡ್ ನ್ಯೂಸ್: ತೆಂಗಿನ ಕಾಯಿಯ ನುಸಿಪೀಡೆ ರೋಗವನ್ನು ತಡೆಗಟ್ಟುವ ವಿಧಾನ ಇಲ್ಲಿದೆ ನೋಡಿ!https://mediachanakya.com/how-to-control-eryophid-mite-disease-in-coconut/

ಈ ಒಂದು ಯೋಜನೆಯನ್ನು ಪಡೆಯಲು ಬೇಕಾದ ಅರ್ಹತೆಗಳು.

  • 1) ಕರ್ನಾಟಕ ರಾಜ್ಯದ ಖಾಯಂ  ನಿವಾಸಿ ಆಗಿರಬೇಕು
  • 2) ಒಂದು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕು
  • 3) ಸರಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರಬಾರದು
  • 4) ಬಿಪಿಎಲ್ ಕಾರ್ಡ್ ಹೊಂದಿರಬೇಕು

ಅಗತ್ಯವಾದ ದಾಖಲೆಗಳು (Documents required)

  • . ರೈತರ ಅರ್ಜಿ
  • . ರೈತರ ಫೋಟೋ
  • . ರೈತರ ಒಂದು fid ನಂಬರ್
  • . ಆಧಾರ್ ಕಾರ್ಡ್
  • . ಭೂಮಿಯ ದಾಖಲೆಗಳು
  • . ಬಿಪಿಎಲ್ ಕಾರ್ಡ್
  • . ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • . ಬ್ಯಾಂಕ್ ಪಾಸ್ ಬುಕ್

ರೈತರು ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು ಸ್ವೀಕೃತವಾದ ಅರ್ಜಿಗಳ ಜೇಷ್ಠತೆಯ ಹಾಗೂ ಹೋಬಳಿಯ ನಿಗದಿಪಡಿಸಿದ ಗುರಿಗಳನ್ನುವಯ ಕಾರ್ಯವನ್ನು ಅನುಷ್ಠಾನ ಮಾಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರತಿವರ್ಷ ಜೂನ್ 30 ತಿಂಗಳಾಗಿರುತ್ತದೆ

ಕೃಷಿ ಬಗ್ಗೆ ಯೋಜನೆಯಡಿಯಲ್ಲಿ ಈ ಕೆಳಗೆ ತಿಳಿಸಿರುವಂತೆ ಸಹಾಯಧನ ಒದಗುತ್ತದೆ.

  • ಕೃಷಿ ಉಪಕರಣಗಳ ಮೇಲೆ 50%ರಷ್ಟು ಸಹಾಯಧನ ನೀಡಲಾಗುವುದು
  • ಬೀಜಗಳಿಗೆ ಸುಮಾರು 25% ರಷ್ಟು ಸಹಾಯಧನ ನೀಡಲಾಗುವುದು.
  • ಖುಷಿ ಗೊಬ್ಬರಕ್ಕೆ 50% ರಷ್ಟು ಸಹಾಯಧನ ನೀಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://raitamitra.karnataka.gov.in/info-2/krushi%20Bhagya/en

ಮಿಡಿಯಾ ಚಾಣಕ್ಯ ವೆಬ್ಸೈಟ್ ಗೆ ಭೇಟಿ ನೀಡಿದ ಎಲ್ಲ ರೈತರಿಗೂ ಧನ್ಯವಾದಗಳು. ಇದೇ ತರದ ಸುದ್ದಿಗಳಿಗೆ ನಮ್ಮ ಒಂದು ವಾಟ್ಸಪ್ ಗ್ರೂಪಿಗೆ ಅಥವಾ ಚಾನೆಲ್ ಗೆ ನೀವು ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಬಹುದು.
https://whatsapp.com/channel/0029VaDOwCTKQuJKSwo7D63M

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago