ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.
ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.
Thank you for reading this post, don't forget to subscribe!ಸ್ನೇಹಿತರೆ ಮಾವಿನಹಣ್ಣನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು ಎನ್ನುವುದು ಆಶ್ಚರ್ಯಕರವಾದರೂ ನಿಜ.
ಸ್ನೇಹಿತರೆ ನಮಗಣಿಸುವುದೇನೆಂದರೆ ಮಾವಿನಹಣ್ಣನ್ನು ರೆಫ್ರಿಜಿರೇಟರ್ ನಲ್ಲಿ ಸಂಗ್ರಹಿಸಿ ತಿನ್ನಬಹುದಲ್ಲವೇ?? ಆದರೆ ನಾವು ಸಂಪೂರ್ಣವಾಗಿ ಮಾಗಿದ ಮಾವಿನ ಹಣ್ಣನ್ನು ಐದು ದಿನಗಳ ಕಾಲ ಮಾತ್ರ ಫ್ರೀಜ್ ನಲ್ಲಿ ಇಡಬಹುದು ನಂತರ ಹಣ್ಣಿನ ಒಳಭಾಗದಲ್ಲಿ ಹುಳುಗಳು ಆಗಲು ಪ್ರಾರಂಭಿಸುತ್ತವೆ ನಂತರ ಸಂಪೂರ್ಣ ಹಣ್ಣು ಕೆಟ್ಟು ಹೋಗುತ್ತದೆ.ಹಾಗಾದರೆ ಈ ಮಾವಿನ ಹಣ್ಣು ಆರು ತಿಂಗಳಗಳ ಕಾಲ ಹೇಗೆ ಶೇಖರಣೆ ಮಾಡಬಹುದು ಎಂಬುದನ್ನು ತಿಳಿಯೋಣ….
ಇದನ್ನೂ ಓದಿ: ರೈತರೇ ಬೇಸಿಗೆಯಲ್ಲಿ ನಿಮ್ಮ ಶಕ್ತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ! ಈ ಆಹಾರ ಸೇವಿಸಿದರೆ ನಿಮ್ಮ ಆದಾಯ ದುಪ್ಪಟ್ಟು ಆಗುತ್ತದೆ!
ಮಾರುಕಟ್ಟೆಯಲ್ಲಿ ಬೇಕಿಂಗ್ ಶೀಟ್ ಗಳನ್ನು ತಂದು ಮಾವಿನಹಣ್ಣಿಗೆ ಸುತ್ತಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಒಂದಕ್ಕೊಂದು ತಾಗದಂತೆ ಇಡಬೇಕು. ಒಮ್ಮೆ ಸರಿಯಾಗಿ ಪ್ರೀಜ್ ಆದ ನಂತರ ಮಾವಿನ ಹಣ್ಣನ್ನು ತೆಗೆದು ಫ್ರಿಜ್ ಬ್ಯಾಗ್ ಒಳಗೆ ಗಾಳಿಯು ಶೇಖರಣೆಯಾಗದಂತೆ ಟೈಟಾಗಿ ಪ್ಯಾಕ್ ಮಾಡಬೇಕು ಮಾವಿನ ಹಣ್ಣನ್ನು ಬಳಸಬೇಕಾದ ಸಂದರ್ಭದಲ್ಲಿ ತನ್ನೀರಿನಲ್ಲಿ ಮೂರು ಗಂಟೆಗಳ ಕಾಲ ಇಟ್ಟ ನಂತರ ಮಾವಿನ ಹಣ್ಣು ಯಥಾ ಸ್ಥಿತಿಗೆ ಬರುತ್ತದೆ. ಹೀಗೆ ಶೇಖರಣೆ ಮಾಡಿಟ್ಟ ಮಾವಿನ ಹಣ್ಣು ತಾಜಾ ಮಾವಿನಹಣ್ಣಿಗಿಂತ ಮೆದುವಾಗಿರುತ್ತದೆ, ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಇದನ್ನೂ ಓದಿ: ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…