ಕಡಿಮೆ ಹಣದಲ್ಲಿ ಡಾಕ್ಟರ್ ಆಗಬೇಕೆಂದು ಕನಸು ಕಂಡವರಿಗೆ ಇಲ್ಲಿದೆ ನೋಡಿ ಸುವರ್ಣವಕಾಶ!

Spread the love

ಸ್ನೇಹಿತರೇ ನಾವು ನೀವೆಲ್ಲ ಬಾಲ್ಯದಲ್ಲಿ ಮುಂದೆ ಏನಾಗುತ್ತೀರಿ
ಎಂದು ಕೇಳಿದಾಗ ವೈದ್ಯನಾಗುತ್ತೇನೆ ,ಎಂಜಿನಿಯರ್ ಎಂದು ಹೀಗೆ ಹರ್ಷದಿಂದ ಹೇಳಿರುತ್ತೇವೆ. ಆದರೆ ಮುಂದೊಂದು ದಿನ ನಮ್ಮಂತ middle class ಗಳಿಗೆ ಸರ್ಕಾರಿ ಸೀಟ್ ಸಿಗದೆ ಇದ್ದಾಗ ಕನಸು ಕನಸಾಗಿಯೇ ಉಳಿಯುತ್ತದೆ. ಏಕೆಂದರೆ MBBS ಮುಗಿಸಬೇಕಾದರೆ ಕೋಟ್ಯನುಗಟ್ಟಲೆ ಹಣ ಸುರಿಬೇಕಾಗುತ್ತದೆ. ಅದು ನಮ್ಮಂತ middle class ಗಳಿಗೆ ಎಲ್ಲಿಂದ ಸಾಧ್ಯ!! ಹಾಗಾದರೆ ನಮ್ಮ ಕನಸು ನನಸಾಗುವುದು
ಹೇಗೆ?

Thank you for reading this post, don't forget to subscribe!

ಕೇವಲ ಆರ್ಥಿಕತೆ ಕೊರತೆಯಿಂದಾಗಿ ನಮ್ಮಲ್ಲಿ ಹಲವರು ತಮ್ಮ ಕನಸುಗಳಿಗೆ ಕೊಳ್ಳಿ ಇಟ್ಟಿರುತ್ತಾರೆ. ಆದರೆ ನಮ್ಮಂತಹ middle class ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ತಮ್ಮ ಡಾಕ್ಟರ್ ಆಗಬೇಕೆಂಬ ಕನಸು ನನಸು ಮಾಡಿಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ?

Yess!!! ಸ್ನೇಹಿತರೇ ನಾವು ಕಡಿಮೆ ಬಡ್ಜೆಟ್ ನೊಂದಿಗೆ ವಿದೇಶದಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಅದರಲ್ಲೂ ರಷ್ಯಾ ಚೀನಾ ಫಿಲಿಫೈನ್ಸ್ ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ 18-20 ಲಕ್ಷದಲ್ಲಿ ಮುಗಿಸಬಹುದು .ಅಲ್ಲಿ ಭಾರತದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯವನ್ನು ನೀಡಲಾಗುತ್ತದೆ. ನಾವು ಹಣವನ್ನು ಆಯಾ ಸೆಮಿಸ್ಟರ್ ತಕ್ಕ ಹಾಗೆ ಕಟ್ಟಬಹುದು. ಇರಲು ಮತ್ತು ಊಟ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿದೆ. ಈ ಮಾಹಿತಿಯನ್ನು ನಾವು ರಷ್ಯಾದಲ್ಲಿರುವ ಅನುಭವಿ ಭಾರತೀಯ ಡಾಕ್ಟರ್ ಒಬ್ಬರಿಂದ ಕೇಳಿ ತಿಳಿದುಕೊಂಡು ನಿಮಗೆ ಮುಟ್ಟಿಸುತ್ತಿದ್ದೇವೆ. ರಷ್ಯಾದಲ್ಲಿರುವ ಖ್ಯಾತ ವೈದ್ಯಕೀಯ ಕಾಲೇಜು Mari State University ಯಲ್ಲಿ ನೀವು MBBS admission ಬಯಸುವುದಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇರುವ ಫೋಟೋಗಳಲ್ಲಿ ಇದೆ ನೋಡಿ.

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago