WhatsApp Group                             Join Now            
   
                    Telegram Group                             Join Now            
Spread the love

ಭಾರತದಲ್ಲಿ ಜರುಗುತ್ತಿರುವ ODI ವಿಶ್ವ ಕಪ್ 2023 ಅವೃತ್ತಿಯಲ್ಲಿ ಅಪರೂಪದ ಘಟನೆ ನಡೆದಿದೆ. ನಿನ್ನೆ ವಿಶ್ವಕಪ್ ನ 38ನೆ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ನವದೆಹಲಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಜರುಗುತಿತ್ತು. ಪಂದ್ಯ ನಡೆಯುತ್ತಿರುವಾಗ ಶ್ರೀಲಂಕಾ ತಂಡದ ವಿಕೆಟ್ ಪತನವಾಯಿತು. ನಂತರ ಮುಂಬರುವ ಬ್ಯಾಟ್ಸ್ಮನ್ 2 ನಿಮಿಷಗಳಲ್ಲಿ ಚೆಂಡು ಎದುರಿಸಲು ಸಿದ್ಧವಾಗಬೇಕು ಎಂಬುದು ICC ಕ್ರಿಕೆಟ್ ನಿಯಮ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಆದರೆ ಶ್ರೀಲಂಕಾ ತಂಡದ Angelo Mathews ತಡವಾಗಿ ಮೈದಾನ ಪ್ರವೇಶ ಮಾಡಿದ್ದರಿಂದ ನಿಯಮದ ಪ್ರಕಾರ ಅವರನ್ನು ಟೈಮ್ ಔಟ್ ಎಂದು ಹೇಳಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಕಾರಣದಿಂದ Angelo Mathews ಅವರು ಒಂದೂ ಎಸೆತವನ್ನು ಎದುರಿಸದೆ ಔಟ್ ಆಗಿ ಹೊರ ನಡೆದರು. ಇಂತಹ ವಿಚಿತ್ರ ಘಟನೆ ವಿಶ್ವಕಪ್ ಅಥವಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹೀಗಾಗಿ ಇದೊಂದು ವಿಚಿತ್ರ ಮತ್ತು ಅಪರೂಪದ ಘಟನೆ ಯಾಗಿ ಮೂಡಿ ಬಂದಿದೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದೇ ರೀತಿಯ ಕುತೂಹಲಕಾರಿ ಮಾಹಿತಿಗಾಗಿ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *