ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ ಎಂದು ಘೋಷಿಸಿದೆ. ಹಾಗದರೆ ಏನು ಈ ದೇವಾಲಯದ ವಿಶೇಷತೆ? ಯಾರು ಇದನ್ನು ಕಟ್ಟಿಸಿದವರು? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ...
ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ ಎಂದು ಘೋಷಿಸಿದೆ. ಹಾಗದರೆ ಏನು ಈ ದೇವಾಲಯದ ವಿಶೇಷತೆ? ಯಾರು ಇದನ್ನು ಕಟ್ಟಿಸಿದವರು? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!ಪ್ರಸ್ತುತ ಅಂಗಕೋರ್ ವಾಟ್ ದೇವಾಲಯವು ಕಾಂಬೋಡಿಯ ದೇಶದ ದಟ್ಟ ಕಾಡಿನ ನಡುವೆ ಇದೆ.ಇದನ್ನು ಖ್ಮೇರ್ ರಾಜವಂಶದ ರಾಜನಾದ ಸೂರ್ಯವರ್ಮನ್ 2 ಇದನ್ನು ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ. ಈ ಸೂರ್ಯವರ್ಮನಿಗೂ ಭಾರತದ ಚೋಳ ಸಾಮ್ರಾಜ್ಯಕ್ಕೂ ನಿಕಟವಾದ ಸಂಬಂಧವಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಈ ದೇವಾಲಯದ ವಿಷೇಶ ಏನೆಂದರೆ, ಇದು ಪ್ರಪಂಚದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ಕುರಿತಂತೆ ನಾವು ನಮ್ಮ ಹಿಂದಿನ ಆರ್ಟಿಕಲ್ ನಲ್ಲಿ ಇದರ ಬಗ್ಗೆ ತಿಳಿಸಿದ್ದೇವೆ. ಈ ದೇವಾಲಯವು ಬರೋಬ್ಬರಿ 500 ಎಕರೆಯಲ್ಲಿ ಹರಡಿಕೊಂಡಿದೆ. ಈ ದೇವಾಲಯದ ಸುತ್ತಲೂ 4 ಕಮಲ ಹೂವಿನಂತೆ ಕಾಣುವ ತೊರಣಗಳಿವೆ. ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಕಾಲಾಂತರದಲ್ಲಿ ಇದು ಬೌದ್ಧರ ದೇವಾಲಯವಾಗಿಯೂ ಮಾರ್ಪಡಾಗಿತ್ತು ಎಂದು ಹೇಳಲಾಗುತ್ತದೆ. ದೇವಾಲಯದ ತುಂಬಾ ಸೂಕ್ಷ್ಮ ಕೆತ್ತನೆಗಳಿದ್ದು, ಆ ಕಾಲದ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…