Categories: information

ಉತ್ತರಕಾಶಿ ಸುರಂಗದಲ್ಲಿ ನಿಜವಾಗಿ ನಡೆದಿದ್ದೇನು? ಹೇಗೆ 41 ಜನರನ್ನು 16 ದಿನಗಳ ಬಳಿಕವೂ ಜೀವಂತವಾಗಿ ರಕ್ಷಿಸಲಾಯಿತು ಗೊತ್ತಾ?

ಸ್ನೇಹಿತರೇ ಹಿಂದೂಗಳ ಪಾಲಿಗೆ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಸುರಂಗ ನಿರ್ಮಾಣದ ವೇಳೆಯಲ್ಲಿ ನಡೆದಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಇಂದು ಇತಿಹಾಸ ಸೇರಿದೆ.

Spread the love

ಸ್ನೇಹಿತರೇ ಹಿಂದೂಗಳ ಪಾಲಿಗೆ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಸುರಂಗ ನಿರ್ಮಾಣದ ವೇಳೆಯಲ್ಲಿ ನಡೆದಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಇಂದು ಇತಿಹಾಸ ಸೇರಿದೆ. ಬರೋಬ್ಬರಿ 16 ದಿನಗಳ ಸತತ ಕಾರ್ಯಾಚರಣೆಯ ಮೂಲಕ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರಗೆ ಕರೆ ತರಲಾಗಿದೆ. ಈ ಸುರಂಗ ಕೊರೆಯುತ್ತಿರುವ ಮುಖ್ಯಕಾರಣವನೆಂದರೆ…. ಚಾರ್ ಧಾಮ್ ಯಾತ್ರೆಯನ್ನು ವರ್ಷದ 12 ತಿಂಗಳುಗಳು ಕಾಲ ಸಫಲಗೊಳಿಸುವುದಕ್ಕಾಗಿ ಮತ್ತು ಭಕ್ತರ ದರ್ಶನಕ್ಕಾಗಿ. ಹಾಗದರೆ ಏನಿದು ಕಾರ್ಯಾಚರಣೆ? ಹೇಗೆ ಸುರಂಗದಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

ಏನಿದು ಚಾರ್ ಧಾಮ್?

ಚಾರ್ ಧಾಮ್ ಯತ್ರೆಯೆಂದರೆ,ಇದೊಂದು ಹಿಂದೂಗಳ ಯಾತ್ರೆಯಾಗಿದ್ದು ಗಂಗೋತ್ರಿ,ಯಮನೋತ್ರಿ, ಕೇದಾರನಾಥ ಮತ್ತು ಬದರಿನಾಥ ಗಳನ್ನು ಒಳಗೊಂಡಿದೆ. ಈ ಯಾತ್ರೆಗಾಗಿ ದೇಶ ವಿದೇಶಗಳಿಂದ ಯಾತ್ರಿಗಳು ಇವುಗಳಿಗೆ ಭೇಟಿ ನೀಡಲು ಬರುತ್ತಾರೆ.ಆದರೆ ಚಾರ್ ಧಾಮ್ ಯಾತ್ರೆಯನ್ನು ವರ್ಷದ 6 ತಿಂಗಳು ಅಂದರೆ ಏಪ್ರಿಲ್ ನಿಂದ ನವೆಂಬರ್ ತನಕ ಮಾತ್ರ ತೆರೆವುಗೊಳಿಸಲಾಗುತ್ತದೆ.

ನಿಜವಾಗಿ ಅಲ್ಲಿ ನಡೆದಿದ್ದೇನು? ಕಾರ್ಯಾಚರಣೆ ಯಶಸ್ವಿಯಾಗಿದ್ದು ಹೇಗೆ?

ಈ ಸುರಂಗ ಮಾರ್ಗವು ಉತ್ತರಕಾಶಿ ಜಿಲ್ಲೆಯ ಸಿಲಕ್ಯಾರಾ ಪ್ರದೇಶದಿಂದ ದಂಡಲ್ಗಾವ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.ಇದರಿಂದಾಗಿ ಉತ್ತರಕಾಶಿಯಿಂದ ಯಮನೋತ್ರಿ ನಡುವೆ ಇರುವ 28 km ಅಂತರದ 4 ಗಂಟೆ ಪಯಣವನ್ನು, ಸುರಂಗ ಮಾರ್ಗದಿಂದ ಒಂದು ಗಂಟೆಗೆ ಕಡಿಮೆ ಮಾಡಬಹುದು ಮತ್ತು ಈ ಸೌಲಭ್ಯವು ವರ್ಷದ 12 ತಿಂಗಳು ಲಭ್ಯವಿರುತ್ತದೆವೆಂಬ ಕಾರಣಕ್ಕೆ ಸುರಂಗ ಮಾರ್ಗದ ಕಾಮಗಾರಿಯನ್ನು ಕೈಗೊಲಾಯಿತು.
ಸುರಂಗ ಮಾರ್ಗವು ನಾಲ್ಕುವರೆ ಕಿಲೋ ಮೀಟರ್ ಉದ್ದವಿದ್ದು, ದಂಡಲ್ಗಾವ್ ನಿಂದ ಸುರಂಗ ಕಾಮಗಾರಿ 1750 ಮೀಟರ್ ಪೂರ್ಣವಾಗಿ, ಸಿಲಕ್ಯಾರಾ ನಿಂದ 2 km ಸುರಂಗವನ್ನು ಕೊರೆಯಲಾಗಿತ್ತು. ಈ ಕಾಮಗಾರಿ ನಡೆವ ವೇಳೆಯಲ್ಲಿ ಸುಮಾರು 60ಮೀಟರ್ ನಷ್ಟು ಮಣ್ಣು ಕುಸಿದು ಬಿದ್ದ ಕಾರಣ 41 ಕಾರ್ಮಿಕರು ಸುರಂಗದಲ್ಲಿ ಅತಂತ್ರರಾಗಿ ಸಿಲುಕಿದ್ದರು. ತಕ್ಷಣ ಅವರಿಗೆ ಡ್ರಿಲ್ ಸಹಾಯದಿಂದ ಒಂದು ಪೈಪ್ ಅಳವಡಿಸುವ ಮೂಲಕ ಆಮ್ಲಜಕವನ್ನು ಒದಗಿಸಲಾಯಿತು ಮತ್ತು ಆ ಪೈಪ್ ಮೂಲಕವೇ ಅವರೊಂದಿಗೆ ಸಂಪರ್ಕ ಕಲ್ಪಿಸಲಾಯಿತು.
ಈ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸುಮಾರು 16 ದಿನಗಳನ್ನು ತೆಗೆದುಕೊಂಡಿದೆ, ನವೆಂಬರ್ 12 ರಂದು ಈ ಘಟನೆ ಸಂಭವಿಸಿದ್ದು, ನವೆಂಬರ್ 28 ರಂದು ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸುವವಲ್ಲಿ ಕಾರ್ಯಾಚರಣೆ ಯಶಸ್ವಿ ಆಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ international tunnel expert ಅರ್ನಾಲ್ಡ್ ದಿಕ್ಸ್ (arnold Dix) ರವರ ಪಾತ್ರ ಪ್ರಮುಖವಾದದ್ದು.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago