Categories: Cricket News

ಆರ್ ಸಿ ಬಿ ತಂಡದಲ್ಲಿ ಭಾರೀ ಬದಲಾವಣೆ! ಯಾವೆಲ್ಲ ಆಟಗಾರರನ್ನು ಕೈ ಬಿಡುತ್ತಿದೆ ಗೊತ್ತಾ ಆರ್ ಸಿ ಬಿ?

ಐಪಿಎಲ್ ನ ಐಕಾನ್ ತಂಡವಾದ ಆರ್ ಸಿ ಬಿ ತಂಡ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಲವು ಐಪಿಎಲ್ ಸೀಸನ್ ಕಳೆದರೂ ಒಂದೂ ಬಾರಿ ಚಾಂಪಿಯನ್ ಆಗಲು ಆರ್ ಸಿ ಬಿ ಗೆ ಸಾಧ್ಯವಾಗಿಲ್ಲ. ಹಾಗಾಗಿ ಮುಂಬರುವ 2024 ರ ಐಪಿಎಲ್ ನಲ್ಲಿ ತಂಡವು ಅಮೂಲಾಗ್ರ ಬದಲಾವಣೆ ಮಾಡಲು ಸಜ್ಜಾಗಿದೆ. ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಸದ್ಯ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಈ ರೀತಿ ಇದೆ.

Spread the love

ಐಪಿಎಲ್ ನ ಐಕಾನ್ ತಂಡವಾದ ಆರ್ ಸಿ ಬಿ ತಂಡ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಲವು ಐಪಿಎಲ್ ಸೀಸನ್ ಕಳೆದರೂ ಒಂದೂ ಬಾರಿ ಚಾಂಪಿಯನ್ ಆಗಲು ಆರ್ ಸಿ ಬಿ ಗೆ ಸಾಧ್ಯವಾಗಿಲ್ಲ. ಹಾಗಾಗಿ ಮುಂಬರುವ 2024 ರ ಐಪಿಎಲ್ ನಲ್ಲಿ ತಂಡವು ಅಮೂಲಾಗ್ರ ಬದಲಾವಣೆ ಮಾಡಲು ಸಜ್ಜಾಗಿದೆ. ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಸದ್ಯ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಈ ರೀತಿ ಇದೆ.

Thank you for reading this post, don't forget to subscribe!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಬಾರಿ ಬದಲಾವಣೆ ಮಾಡಲು ಹೊರಟಿದೆ. ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಲವಾರು ಆಟಗಾರರನ್ನು ಹೊರ ಬಿಟ್ಟಿದೆ.
ಆ ಪೈಕಿ
ಮೈಕೆಲ್ ಬ್ರೇಸ್ವೆಲ್ (ಆಲ್ ರೌಂಡರ್),
ಡೇವಿಡ್ ವಿಲ್ಲಿ (ಬೌಲರ್),
ಕೇದಾರ್ ಜಾಧವ್(ಆಲ್ ರೌಂಡರ್),
ಹರ್ಷಲ್ ಪಟೇಲ್ (ಬೌಲರ್),
ಅವಿನಾಶ್ ಸಿಂಗ್ (ಬೌಲರ್),
ಶಹಬಾಜ್ ಅಹಮದ್(ಆಲ್ ರೌಂಡರ್),
ಸಿದ್ಧಾರ್ಥ್ ಕೌಲ್(ಬೌಲರ್)
ಜೋಶ್ ಹ್ಯಾಜಲ್ವುಡ್ (ಬೌಲರ್),
ವನಿಂದು ಹಸರಂಗ(ಆಲ್ ರೌಂಡರ್),
ವೇಯ್ನ್ ಪಾರ್ನೆಲ್(ಆಲ್ ರೌಂಡರ್),
ಸೋನು ಯಾದವ್ (ಬೌಲರ್),
ಫಿನ್ ಅಲೆನ್ (ಕೀಪರ್-ಬ್ಯಾಟರ್),
ಆಟಗಾರರನ್ನು ಬೆಂಗಳೂರು ತಂಡವು ಬಿಡುಗಡೆ ಮಾಡಿದೆ. ಇಷ್ಟಾದರೂ ಈ ಬಾರಿಯಾದರೂ ಆರ್ ಸಿ ಬಿ ಚಾಂಪಿಯನ್ ಆಗುತ್ತಾ ಅಥವಾ ‘ಮುಂದಿನ ಸಲಾ ಕಪ್ ನಮ್ದೆ’ ಎನ್ನುತ್ತಾ ಅಭಿಮಾನಿಗಳು ನಿರಾಶರಾಗಬೇಕಾಗುತ್ತ ಇನ್ನಷ್ಟೇ ಕಾದು ನೋಡಬೇಕಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago