WhatsApp Group                             Join Now            
   
                    Telegram Group                             Join Now            
Spread the love

ಎಲ್ಲ ರೈತ ಬಾಂಧವರಿಗೂ ಮೀಡಿಯಾ ಚಾಣಕ್ಯ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಪ್ರಿಯ ರೈತರ ನಿಮಗೆ ಇನ್ನೂ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೆಂದರೆ ಕೂಡಲೇ ಈ ಕೆಲಸವನ್ನು ಮಾಡಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಇದನ್ನು ಓದಿ ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಹೊಲದ ಉತಾರ ಪಡೆಯುವುದು ಹೇಗೆ?<br>

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರವು ಬರ ಪರಿಹಾರದ ಹಣದ ಬಗ್ಗೆ, ಇನ್ನೂ ಪ್ರಥಮ ಸಭೆಯನ್ನು ನಡೆಸಿದ್ದು, ಇದರ ವರದಿಯ ಪ್ರಕಾರ ಪ್ರತಿ ಬರ ಪರಿಹಾರದ ಫಲಾನುಭವಿಗಳಿಗೆ ಮೂರು ಕಂತಿನ ಮುಖಾಂತರ ಎರಡು ಸಾವಿರ ರೂಪಾಯಿಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಇದನ್ನು ಓದಿ ಮಹಿಳೆಯರಿಗೆ ಗುಡ್ ನ್ಯೂಸ್: ಉಚಿತ ಹೊಲಿಗೆ ಯಂತ್ರ!!! ಮಹಿಳೆಯರೇ ಬೇಗನೆ ಅರ್ಜಿ ಸಲ್ಲಿಸಿ…. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ?

ಹಾಗಾದರೆ ಹೇಗೆ ನೊಂದಣಿ ಮಾಡಬೇಕೆಂಬುದನ್ನು ತಿಳಿಯೋಣ ಬನ್ನಿ.

ಈ ಯೋಜನೆಯ ಫಲಾನುಭವಿಗಳಾಗಲು ರೈತರು ಫ್ರೂಟ್ಸ್ ಐಡಿಗೆ ಕಡ್ಡಾಯವಾಗಿ ನೊಂದನೇ ಹೊಂದಿರಬೇಕು.

      
                    WhatsApp Group                             Join Now            
   
                    Telegram Group                             Join Now            

   

ಮೊದಲು ನೀವು ಸರಕಾರದ ಅಧಿಕೃತ ವೆಬ್ಸೈಟ್ , ಫ್ರೂಟ್ಸ್ ಐಡಿ ಪೋರ್ಟಲ್ ಗೆ ಲಾಗಿನ್ ಆಗಬೇಕು.
https://fruits.karnataka.gov.in/OnlineUserLogin.aspx

ನಂತರ citizen registration login ಎಂಬ ಬಟನ್ ಅನ್ನು ಒತ್ತಬೇಕು.

ನಂತರ ನಿಮ್ಮ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ , ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.

ನಂತರ ನಿಮ್ಮ ಹೊಲದ ಸರ್ವೆ ನಂಬರ್ ಹಾಗೂ ಇಸ್ಲಾ ನಂಬರನ್ನು ಆಯ್ಕೆಕೊಂಡು , ಫ್ರೂಟ್ಸ್ ಐಡಿ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಐಡಿ ನೋಂದಣಿ ಆದರೆ ಮಾತ್ರ ನಿಮಗೆ ಬರ ಪರಿಹಾರದ ಹಣ ಜಮಾ ಆಗುತ್ತದೆ.

By

Leave a Reply

Your email address will not be published. Required fields are marked *