Categories: Science & Technology

ಶುಕ್ರ ಗ್ರಹದಲ್ಲಿ ಆಮ್ಲಜನಕ ಪತ್ತೆ ಹಚ್ಚಿದ ವಿಜ್ಞಾನಿಗಳು! ಅಲ್ಲಿ ಜೀವಿಗಳು ಉಸಿರಾಡಲು ಸಾಧ್ಯವೇ?

ವಿಫಲಗೊಂಡ ಪ್ರಯೋಗದಿಂದ ಕಲಿತ ಪಾಠದಿಂದಲೆ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂಡಿದುತ್ತಾರೆ. ಹಾಗೆ ಒಂದೊಂದು ಹೊಸ ಹೆಜ್ಜೆ ಇಡುತ್ತಲೆ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಮತ್ತು ಮಂಗಳನ ಅಂಗಳದಲ್ಲಿ ನೀರು ಪತ್ತೆ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈಗ ಅದು ಹಳೆಯ ಮಾತಾಗಿದೆ.ಆದರೆ ತಾಜಾ ಸುದ್ದಿ ಏನು ಗೊತ್ತೇ? ಪ್ರಸ್ತುತ ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಆಮ್ಲಜನಕ (ಆಕ್ಸಿಜನ್) ಇರುವುದನ್ನು ಪತ್ತೆ ಹಚ್ಚಿದ್ದಾರೆ

Spread the love

ಸ್ನೇಹಿತರೆ ವಿಜ್ಞಾನ ಅಂದರೇ ಹಾಗೆ. ಅಲ್ಲಿ ದಿನಕ್ಕೊಂದು ಹೊಸ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಹಲವು ಪ್ರಯೋಗಗಳು ಯಶಸ್ವಿಯಾದರೆ, ಇನ್ನೂ ಹಲವು ವಿಫಲವಾಗುತ್ತವೆ. ಹೀಗೆ ವಿಫಲಗೊಂಡ ಪ್ರಯೋಗದಿಂದ ಕಲಿತ ಪಾಠದಿಂದಲೆ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದಿಡುತ್ತಾರೆ. ಹಾಗೆ ಒಂದೊಂದು ಹೊಸ ಹೆಜ್ಜೆ ಇಡುತ್ತಲೆ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಮತ್ತು ಮಂಗಳನ ಅಂಗಳದಲ್ಲಿ ನೀರು ಪತ್ತೆ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈಗ ಅದು ಹಳೆಯ ಮಾತಾಗಿದೆ.ಆದರೆ ತಾಜಾ ಸುದ್ದಿ ಏನು ಗೊತ್ತೇ? ಪ್ರಸ್ತುತ ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಆಮ್ಲಜನಕ (ಆಕ್ಸಿಜನ್) ಇರುವುದನ್ನು ಪತ್ತೆ ಹಚ್ಚಿದ್ದಾರೆ.

Thank you for reading this post, don't forget to subscribe!

ಹೌದು ಸ್ನೇಹಿತರೆ, ನಾವೇನು ದಿನಾಲೂ ನಸುಕಿನ ಜಾವದಲ್ಲಿ ನೋಡುತ್ತೇವಲ್ಲ ಬೆಳ್ಳಿ ಚುಕ್ಕಿ , ಅದೇ ಶುಕ್ರ ಗ್ರಹದ ಮೇಲೆ ಆಕ್ಸಿಜನ್ ಪ್ರಮಾಣ ಇರುವುದನ್ನು ನಾಸಾ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅಮೆರಿಕಾದ ಹವಾಯಿ ದ್ವೀಪದಲ್ಲಿರುವ ಟೆಲಿಸ್ಕೋಪ್ ಸಹಾಯದಿಂದ ಅವರು ಇದನ್ನು ಕಂಡು ಹಿಡಿದಿದ್ದಾರೆ.

ಶುಕ್ರ ಗ್ರಹದ ಮೇಲ್ಮೈನಲ್ಲಿರುವ ವಾತಾವರಣ ಪದರದಲ್ಲಿ ಹೆಚ್ಚಿನ ಅಂಶ ಕಾರ್ಬನ್ ಡೈ ಆಕ್ಸೈಡ್ ಇದ್ದೂ, ಸೂರ್ಯನ ಕಿರಣಗಳು ಶುಕ್ರ ಗ್ರಹದ ವಾತಾವರಣವನ್ನು ಪ್ರವೇಶಿಸಿದಾಗ ಅದರಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ವಿಭಜನೆಗೊಂಡು ಆಕ್ಸಿಜನ್ ಪ್ರಮಾಣ ಬಿಡುಗಡೆ ಆಗುತ್ತದೆ.ಇದು ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಆಗುತ್ತದೆ. ಆದ್ದರಿಂದ ಅಲ್ಲಿ ಜೀವಿಗಳು ವಾಸಿಸಲು ಇನ್ನು ಯೋಗ್ಯವಾದ ವಾತಾವರಣ ನಿರ್ಮಾಣ ಆಗಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ರೀತಿಯ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

56 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

56 years ago