Categories: Science & Technology

ಪ್ರಸಿದ್ಧ ವಿಜ್ಞಾನಿಗಳ ಹೆಸರನ್ನಿಟ್ಟಿರುವ ನೀವೆಂದೂ ಕೇಳಿರದ ಕೆಮಿಕಲ್ಸ್ ಇಲ್ಲಿವೆ ನೋಡಿ!

Spread the love

ಸ್ನೇಹಿತರೇ ವಿಜ್ಞಾನ ಲೋಕಕ್ಕೆ ಹಲವು ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮನುಕುಲಕ್ಕೆ ಉಪಯುಕ್ತವಾದ ಹಲವು ಅನ್ವೇಷಣೆಗಳನ್ನು ನೀಡಿದ್ದಾರೆ. ಹೀಗಾಗಿ ಅವರ ಈ ಸಾಧನೆಗೆ ವಿಜ್ಞಾನದಲ್ಲಿ ಇಲ್ಲಿಯವರೆಗೆ ಕಂಡು ಹಿಡಿಯಲಾಗಿರುವ ಮೂಲಭೂತ ಧಾತುಗಳಲ್ಲಿ ಕೆಲವನ್ನು ಅವರ ನೆನಪಿಗಾಗಿ ಹೆಸರಿಸಲಾಗಿದೆ. ಅಂತಹ ಮಹನೀಯರು ಯಾರು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

1. ಕ್ಯೂರಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ದಂಪತಿಗಳಾದ ಮೇಡಮ್ ಕ್ಯೂರಿ ಮತ್ತು ಅವರ ಪತಿಯಾದ ಪಿಯರಿ ಕ್ಯೂರಿ ಅವರ ನೆನಪಿನಲ್ಲಿ ಇಡಲಾಗಿದೆ.

2. ಐನ್ ಸ್ಟಿನಿಯಂ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಸಾಪೇಕ್ಷ ಸಿದ್ಧಾಂತವನ್ನು (Thepry of Relativity) ಕಂಡು ಹಿಡಿದ ಐನ್ ಸ್ಟಿನ್ ಅವರ ನೆನಪಿನಲ್ಲಿ ಇಡಲಾಗಿದೆ.

3. ಬೋರಿಯಂ : ಈ ರಾಸಾಯನಿಕವನ್ನು ಪ್ರಸಿದ್ಧ ಅಣು ಮಾದರಿಯ ರಚನೆಯ ( Bohrs modwl of Atom) ಬಗ್ಗೆ ತಿಳಿಸಿಕೊಟ್ಟ ನೀಲ್ಸ್ ಬೋರ್ ಅವರ ನೆನಪಿನಲ್ಲಿ ಇಡಲಾಗಿದೆ.

4. ಮೆಂಡೇಲಿವಿಯಂ : ಈ ರಾಸಾಯನಿಕವನ್ನು ಆವರ್ತಕ ಕೊಷ್ಟಕದ (Periodic Table) ಸರಳ ರಚನೆಯನ್ನು ಪರಿಚಯಿಸಿದ ಡಿಮಿಟ್ರಿ ಮೆಂಡಲೀವ್ ಅವರ ನೆನಪಿನಲ್ಲಿ ಇಡಲಾಗಿದೆ.

5.ರುದರ್ ಫೋರ್ಡಿಯಂ : ಈ ರಾಸಾಯನಿಕವನ್ನು ಫಾದರ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಎಂದೇ ಖ್ಯಾತರಾದ ರುದರ್ ಫೋರ್ಡ್ ಅವರ ನೆನಪಿನಲ್ಲಿ ಇಡಲಾಗಿದೆ.

6.ನೊಬೆಲಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ಜನಕ ಅಲ್ ಫ್ರೆಡ್ ನೊಬೆಲ್ ಅವರ ನೆನಪಿನಲ್ಲಿ ಇಡಲಾಗಿದೆ.

7. ಲಾರೆನ್ಸಿಯಂ : ಈ ರಾಸಾಯನಿಕವನ್ನು ಅಮೆರಿಕಾದ ಮೊದಲ ಅಣು ಪರೀಕ್ಷೆಯಾದ ಮ್ಯಾನ್ ಹಟನ್ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಲಾರೆನ್ಸ್ ಅವರ ನೆನಪಿನಲ್ಲಿ ಇಡಲಾಗಿದೆ.

8. ರಾಂಟ್ ಜಿಯಂ : ಈ ರಾಸಾಯನಿಕವನ್ನು ಕ್ಷ ಕಿರಣಗಳ ಪಿತಾಮಹ ವಿಲಿಯಂ ರಾಂಟ್ ಜನ್ ಅವರ ನೆನಪಿನಲ್ಲಿ ಇಡಲಾಗಿದೆ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago