ಆತ್ಮೀಯ ರೈತರೆ, ತಮಗೆಲ್ಲ ಆಧಿಕೃತ ವೆಬ್ ಸೈಟ್ ಆದ ಮೀಡಿಯಾ ಚಾಣಕ್ಯಗೆ ಸ್ವಾಗತ. ರೈತನೇ ಈ ದೇಶದ ನಿಜವಾದ ಬೆನ್ನೆಲುಬು. ಹಾಗಾಗಿ ರೈತರ ಶಕ್ತಿ ಹೆಚ್ಚಿದಷ್ಟೂ ದೇಶದ ಆರ್ಥಿಕತೆಗೆ ಶಕ್ತಿ ಬರುತ್ತದೆ. ಇನ್ನೇನು ರಣಗುಡುವ ಬೇಸಿಗೆ ಬಂದೆ ಬಿಟ್ಟಿದೆ. ಈ ಬೇಸಿಗೆ ಸಮಯದಲ್ಲಿ ಆಲಸ್ಯ ಮತ್ತು ದನಿವು ಉಂಟಾಗುವ ಸಾಧ್ಯತೆಗಳು ಇರುತ್ತವೆ.
ಆತ್ಮೀಯ ರೈತರೆ, ತಮಗೆಲ್ಲ ಆಧಿಕೃತ ವೆಬ್ ಸೈಟ್ ಆದ ಮೀಡಿಯಾ ಚಾಣಕ್ಯಗೆ ಸ್ವಾಗತ. ರೈತನೇ ಈ ದೇಶದ ನಿಜವಾದ ಬೆನ್ನೆಲುಬು. ಹಾಗಾಗಿ ರೈತರ ಶಕ್ತಿ ಹೆಚ್ಚಿದಷ್ಟೂ ದೇಶದ ಆರ್ಥಿಕತೆಗೆ ಶಕ್ತಿ ಬರುತ್ತದೆ. ಇನ್ನೇನು ರಣಗುಡುವ ಬೇಸಿಗೆ ಬಂದೆ ಬಿಟ್ಟಿದೆ. ಈ ಬೇಸಿಗೆ ಸಮಯದಲ್ಲಿ ಆಲಸ್ಯ ಮತ್ತು ದನಿವು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಬೇಸಿಗೆ ಸಮಯದಲ್ಲಿ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ದೇಹಕ್ಕೆ ತಂಪು ನೀಡುವ ಆಹಾರ ಸೇವನೆಯನ್ನು ರೂಢಿ ಹಾಕಿಕೊಂಡು ಮಸಾಲೆಯುಕ್ತ ಮತ್ತು ಜಂಕ್ ಪದಾರ್ಥಗಳಿಂದ ದೂರ ಇರಬೇಕು ಇವುಗಳ ಸೇವನೆಯಿಂದ ಭೇದಿಯಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಬೇಸಿಗೆ ಸಮಯದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅದರಲ್ಲಿ ರಾಗಿ ಅಂಬಲಿ ಕೂಡ ಒಂದು.
Thank you for reading this post, don't forget to subscribe!ಇದನ್ನೂ ಓದಿ: ಕೃಷಿ ಭಾಗ್ಯ ಯೋಜನೆ ಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ
ರಾಗಿ ಅಂಬಲಿಯಲ್ಲಿ ಜೀವಸತ್ವಗಳು ಕಬ್ಬಿನ, ಆಂಟಿಆಕ್ಸಿಡೆಂಟ್, ಕ್ಯಾಲ್ಸಿಯಂ, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಹೇರಳವಾಗಿ ಇರುತ್ತವೆ. ಬೆಳಗಿನ ಜಾವ ಒಂದು ಲೋಟ ರಾಗಿ ಅಂಬಲಿ ಕುಡಿದರೆ ನಾಲ್ಕು ತಾಸು ಹಸಿವೇ ಆಗುವುದಿಲ್ಲ ಅದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ.
ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ಪ್ರತಿದಿನ ರಾಗಿ ಅಂಬಲಿ ಕುಡಿಯುವುದರಿಂದ ಎಲುಬುಗಳು ಸದೃಢವಾಗಿ ಮತ್ತು ದೇಹವನ್ನು ಗಟ್ಟಿಮುಟ್ಟಾಗಿಸುತ್ತದೆ.
ಮಧುಮೇಹದಿಂದ ಬಳಲುತ್ತಿರುವವರಿಗೆ ರಾಗಿ ಅಂಬಲಿ ಕುಡಿಯುವುದರಿಂದ ಶುಗರ್ ಕಂಟ್ರೋಲ್ ಮಾಡಬಹುದು.
ಇದನ್ನೂ ಓದಿ: ರೈತರೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
ಪ್ರೀತಿಯ ರೈತರೇ ಕೇವಲ ರಾಗಿ ಅಂಬಲಿ ಅಷ್ಟೇ ಅಲ್ಲದೇ ದೇಹಕ್ಕೆ ತಂಪು ನೀಡಬಲ್ಲ ಮತ್ತು ನೀವು ಹಳೆ ಕಾಲದಿಂದಲೂ ನಿಮಗೆ ಗೊತ್ತಿರುವ ಮೊಸರು, ಮಜ್ಜಿಗೆ, ಗಂಜಿ – ಇವೇ ಮೊದಲಾದ ಸಾಂಪ್ರದಾಯಿಕ ಆಹಾರ ಸೇವಿಸಿದರೆ ನಿಮಗೆ ಬೇಸಿಗೆ ಅಷ್ಟೇ ಅಲ್ಲ, ಯಾವ ಕಾಲದಲ್ಲೂ ಆರೋಗ್ಯದ ಸಮಸ್ಯೆ ಬರುವುದಿಲ್ಲ. ರೈತ ಆರೋಗ್ಯದಿಂದ ಇದ್ದಷ್ಟು ಜಗತ್ತು ಸುಖವಾಗಿರುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕೆಲಸ ಮಾಡಿ.
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…