ನಮಸ್ಕಾರ ಸ್ನೇಹಿತರೆ.. 2024 25 ನೇ ಸಾಲಿನ ಬಜೆಟ್ ನ ಕೇಂದ್ರ ಸರ್ಕಾರ ಈಗಾಗಲೇ ಮಂಡನೆ ಮಾಡಿದೆ ಈ ಬಜೆಟ್ ನಲ್ಲಿ ತುಂಬಾ ಮುಖ್ಯವಾಗಿ ಗ್ರಾಮೀಣ ಬಡ ಜನರಿಗಾಗಿ ಮನೆಯನ್ನು ಕಟ್ಟಿಕೊಡುವುದಕ್ಕೆ ಯೋಜನೆಯನ್ನು ಕೂಡ ಜಾರಿ ತಂದಿದ್ದಾರೆ.
ನಮಸ್ಕಾರ ಸ್ನೇಹಿತರೆ.. 2024 25 ನೇ ಸಾಲಿನ ಬಜೆಟ್ ನ ಕೇಂದ್ರ ಸರ್ಕಾರ ಈಗಾಗಲೇ ಮಂಡನೆ ಮಾಡಿದೆ ಈ ಬಜೆಟ್ ನಲ್ಲಿ ತುಂಬಾ ಮುಖ್ಯವಾಗಿ ಗ್ರಾಮೀಣ ಬಡ ಜನರಿಗಾಗಿ ಮನೆಯನ್ನು ಕಟ್ಟಿಕೊಡುವುದಕ್ಕೆ ಯೋಜನೆಯನ್ನು ಕೂಡ ಜಾರಿ ತಂದಿದ್ದಾರೆ.
Thank you for reading this post, don't forget to subscribe!ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಅದರಿಂದ ನಾವು ಹೇಗೆ ಲಾಭ ಪಡೆದುಕೊಳ್ಳಬಹುದು ಅನ್ನುವವರಿದ್ದರೆ ಹಾಗಿದ್ದರೆ ಕೊನೆವರೆಗೂ ಓದಿರಿ.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡಜನರಿಗೆ ಕೈಗೆಟುಕುವ ದರದಲ್ಲಿ ಮನೆಯನ್ನು ಕೊಡುತ್ತಿದ್ದಾರೆ.,, ಹಾಗಿದ್ದರೆ ಎಲ್ಲಿ ಹೋಗಿ ಅಪ್ಲಿಕೇಶನ್ ಹಾಕಬೇಕು ಯಾವೆಲ್ಲ ಡಾಕ್ಯುಮೆಂಟ್ಸ್ ಬೇಕು ಏನೆಲ್ಲಾ ಪ್ರೋಸೆಸ್ ಫಾಲೋ ಮಾಡಬೇಕು..
ಅದರ ಬಗ್ಗೆ ಒಂದೊಂದಾಗಿ ವಿಸ್ತಾರವಾಗಿ ಹೇಳ್ತೀನಿ ಇದಕ್ಕೆ ಬೇಕಾಗುವ ಮುಖ್ಯ ಡಾಕ್ಯುಮೆಂಟ್ಸ್ ಗಳು
ಲಿಂಕ್ ಟಚ್ ಮಾಡಿದ್ಮೇಲೆ ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ MIS ಲಾಗಿನ್ ಮೇಲೆ ಕ್ಲಿಕ್
ಮಾಡಿ ಅದಾದ್ಮೇಲೆ ಯೂಸರ್ ನೇಮ್ ಪಾಸ್ವರ್ಡ್ ಅಂಡ್ ಕೋಡ್ ತುಂಬಿ ಆಮೇಲೆ ಲಾಗಿನ್ ಮೇಲೆ ಕ್ಲಿಕ್ ಮಾಡಿ
ಹಾಗೂ ಹೊಸ ಪೇಜ್ ಓಪನ್ ಆದ್ಮೇಲೆ citizen assentment ಮೇಲೆ ಕ್ಲಿಕ್ ಮಾಡಿ
ಅದರಲ್ಲಿ ಐದು option ಇರುತ್ತೆ ಅದರಲ್ಲಿ ನೀವು ಯಾವ ಕೆಟಗರಿಗೆ ಸೇರಿದರೆ ಅದರ ಮೇಲೆ ಕ್ಲಿಕ್ ಮಾಡಿ
ಆಮೇಲೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಹಾಗೆ ಹೆಸರು ಕೂಡ ಟೈಪ್ ಮಾಡಿ
ಅದಾದ್ಮೇಲೆ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತೆ ಅದನ್ನೆಲ್ಲ ತುಂಬಿ
ಹಾಗೂ ಕ್ಯಾಪ್ಚ ಕೂಡ ಕರೆಕ್ಟಾಗಿ ಫೀಲ್ ಮಾಡಿ ನಿಮ್ಮ ಅರ್ಜಿ ಸ್ವೀಕಾರ ಆಗುತ್ತದೆ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…