SSP ಬಿಗ್ ಅಲರ್ಟ್! ವಿದ್ಯಾರ್ಥಿಗಳ ಖಾತೆಗೆ ₹20,000 ಸ್ಕಾಲರ್ಶಿಪ್ ಜಮಾ ಆಗಲಿದೆ. ಅರ್ಜಿ ಹಾಕಲು ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ತಕ್ಷಣ SSP ಪೋರ್ಟಲ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ತಪ್ಪಿದರೆ ಈ ಬಾರಿ ಸೌಲಭ್ಯ ಮಿಸ್!
ವಿದ್ಯಾರ್ಥಿಗಳೇ ಗಮನಿಸಿ, 2025-26 ನೇ ಸಾಲಿನ SSP ಸ್ಕಾಲರ್ಶಿಪ್ಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ₹20,000 ದವರೆಗೆ ಆರ್ಥಿಕ ನೆರವು ಸಿಗಲಿದೆ. ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನಾಂಕವಾಗಿದ್ದು, ಹಣ ನಿಮ್ಮ ಖಾತೆಗೆ ಜಮೆ ಆಗಲು e-KYC ಮತ್ತು ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಕೊನೆಯ ದಿನಾಂಕಕ್ಕೂ ಮುನ್ನ ಇಂದೇ ಇಲ್ಲಿ ಅರ್ಜಿ ಸಲ್ಲಿಸಿ.
Thank you for reading this post, don't forget to subscribe!SSP ಸ್ಕಾಲರ್ಶಿಪ್ 2025: ವಿದ್ಯಾರ್ಥಿಗಳೇ ಗಮನಿಸಿ, ₹20,000 ಹಣ ಪಡೆಯಲು ಅರ್ಜಿ ಹಾಕಿದ್ರಾ? ಇಲ್ಲಾಂದ್ರೆ ಈಗ್ಲೇ ಅಪ್ಲೈ ಮಾಡಿ!
ದುಡ್ಡಿಲ್ಲ ಅಂತ ಓದು ನಿಲ್ಲಿಸ್ಬೇಡಿ! ಶಿಕ್ಷಣ ಕಲಿಯಲು ಹಣದ ಸಮಸ್ಯೆ ಇದೆಯಾ? ಚಿಂತೆ ಬಿಡಿ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ನೆರವಿಗೆ ಬಂದಿದೆ. 2025-26 ನೇ ಸಾಲಿನ SSP (State Scholarship Portal) ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನೀವು SC/ST, ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಅಥವಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ನಿಮಗೆ ಸರ್ಕಾರದಿಂದ ನೇರವಾಗಿ ₹20,000 ದವರೆಗೂ ಆರ್ಥಿಕ ಸಹಾಯ ಸಿಗಲಿದೆ.
ಈ ಬಾರಿ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಚೆಕ್ ಅಥವಾ ಡಿಡಿ ಮೂಲಕ ಹಣ ಬರುವುದಿಲ್ಲ. e-KYC ಮೂಲಕ ಹಣ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಯಾರು ಆಧಾರ್ ಸೀಡಿಂಗ್ ಮಾಡಿಸಿರುವುದಿಲ್ಲವೋ, ಅವರಿಗೆ ನಯಾಪೈಸೆ ಬರುವುದಿಲ್ಲ!
SSP ಪೋರ್ಟಲ್ನಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:
ಪ್ರೀ-ಮ್ಯಾಟ್ರಿಕ್ (1-10ನೇ ತರಗತಿ): SC/ST ಮತ್ತು OBC ಮಕ್ಕಳಿಗೆ ಶಾಲಾ ಶುಲ್ಕ ಮತ್ತು ಪುಸ್ತಕಗಳ ಖರ್ಚಿಗೆ ಹಣ. (ಪೋಷಕರ ಆದಾಯ ಮಿತಿ ₹2.5 ಲಕ್ಷದೊಳಗೆ ಇರಬೇಕು).
ಪೋಸ್ಟ್-ಮ್ಯಾಟ್ರಿಕ್ (PUC & Degree): ITI, ಡಿಪ್ಲೊಮಾ, ಇಂಜಿನಿಯರಿಂಗ್, ಮೆಡಿಕಲ್, MBA ಓದುವವರಿಗೆ ಸಂಪೂರ್ಣ ಶುಲ್ಕ ಮರುಪಾವತಿ (Fee Reimbursement) ಮತ್ತು ಊಟ/ವಸತಿ ವೆಚ್ಚ ಸಿಗುತ್ತದೆ.
ವಿದ್ಯಾರ್ಥಿಗಳೇ ಎಚ್ಚರ! ಎಲ್ಲಾ ಇಲಾಖೆಗೂ ಒಂದೇ ಕೊನೆಯ ದಿನಾಂಕ ಇರುವುದಿಲ್ಲ. ನಿಮ್ಮ ಕೆಟಗರಿ (Category) ಯಾವುದು ಎಂದು ನೋಡಿ ಕೂಡಲೇ ಅರ್ಜಿ ಹಾಕಿ.
ಸೂಚನೆ: ಸರ್ವರ್ ಸಮಸ್ಯೆ ಬರುವ ಮುನ್ನವೇ ಇಂದೇ ಅರ್ಜಿ ಹಾಕುವುದು ಉತ್ತಮ).
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…
Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…
ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…