WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡವು ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋಲುವ ಮೂಲಕ 12 ವರ್ಷಗಳ ವನವಾಸದ ನಂತರ ಬಂದ ಅವಕಾಶವನ್ನು ಕಳೆದು ಕೊಂಡಿತು. ಈ ಕುರಿತು ಹಲವು ಸ್ಟಾರ್ ಆಟಗಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು,ಇದೀಗ ಭಾರತದ ಪ್ರಥಮ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರೂ ಕೂಡಾ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಅದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಫೈನಲ್ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ 1983ರ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಅವರು, “ಇಡೀ ಟೂರ್ನಿಯ ತುಂಬಾ ಎಲ್ಲರ ಅಚ್ಚು ಮೆಚ್ಚಿನ ತಂಡವಾಗಿದ್ದ, ವಿಶ್ವಕಪ್ ಗೆಲ್ಲುವ ತಂಡಗಳ ಸಾಲಿನಲ್ಲಿ ಹಾಟ್ ಫೆವರಿಟ್ ಎನಿಸಿಕೊಂಡಿದ್ದ ನನ್ನ ಭಾರತ ತಂಡವು ಫೈನಲ್ ನಲ್ಲಿ ಸೋತಿದ್ದು ನನಗೆ ಅತೀವ ನೋವನ್ನುಂಟು ಮಾಡಿದೆ. ಇಡೀ ತಂಡ ಟೂರ್ನಿಯುದ್ದಕ್ಕು ತೋರಿಸಿದ್ದ ಪ್ರದರ್ಶನದಿಂದ ನಾನು ಬಹಳ ಖುಷಿಯಾಗಿದ್ದೆ. ಭಾರತ ಮತ್ತೊಮ್ಮೆ ವಿಶ್ವ ವಿಜೇತ ತಂದವಾಗಲಿದೆ ಎಂದು ಕನಸು ಕಂಡಿದ್ದೆ. ಆದರೆ ದುರದೃಷ್ಟವಶಾತ್ ಫೈನಲ್ ನಲ್ಲಿ ಭಾರತ ಸೋಲಬೇಕಾಯಿತು. ಇದರಿಂದ ನನ್ನ ಮನಸ್ಸು ತೀವ್ರ ನೋವಿಗೆ ತುತ್ತಾಗಿದೆ. ಇದನ್ನು ನಾನು ಊಹಿಸಿರಲಿಲ್ಲ ” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *