Categories: Science & Technology

ಪ್ರಸಿದ್ಧ ವಿಜ್ಞಾನಿಗಳ ಹೆಸರನ್ನಿಟ್ಟಿರುವ ನೀವೆಂದೂ ಕೇಳಿರದ ಕೆಮಿಕಲ್ಸ್ ಇಲ್ಲಿವೆ ನೋಡಿ!

Spread the love

ಸ್ನೇಹಿತರೇ ವಿಜ್ಞಾನ ಲೋಕಕ್ಕೆ ಹಲವು ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮನುಕುಲಕ್ಕೆ ಉಪಯುಕ್ತವಾದ ಹಲವು ಅನ್ವೇಷಣೆಗಳನ್ನು ನೀಡಿದ್ದಾರೆ. ಹೀಗಾಗಿ ಅವರ ಈ ಸಾಧನೆಗೆ ವಿಜ್ಞಾನದಲ್ಲಿ ಇಲ್ಲಿಯವರೆಗೆ ಕಂಡು ಹಿಡಿಯಲಾಗಿರುವ ಮೂಲಭೂತ ಧಾತುಗಳಲ್ಲಿ ಕೆಲವನ್ನು ಅವರ ನೆನಪಿಗಾಗಿ ಹೆಸರಿಸಲಾಗಿದೆ. ಅಂತಹ ಮಹನೀಯರು ಯಾರು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

1. ಕ್ಯೂರಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ದಂಪತಿಗಳಾದ ಮೇಡಮ್ ಕ್ಯೂರಿ ಮತ್ತು ಅವರ ಪತಿಯಾದ ಪಿಯರಿ ಕ್ಯೂರಿ ಅವರ ನೆನಪಿನಲ್ಲಿ ಇಡಲಾಗಿದೆ.

2. ಐನ್ ಸ್ಟಿನಿಯಂ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಸಾಪೇಕ್ಷ ಸಿದ್ಧಾಂತವನ್ನು (Thepry of Relativity) ಕಂಡು ಹಿಡಿದ ಐನ್ ಸ್ಟಿನ್ ಅವರ ನೆನಪಿನಲ್ಲಿ ಇಡಲಾಗಿದೆ.

3. ಬೋರಿಯಂ : ಈ ರಾಸಾಯನಿಕವನ್ನು ಪ್ರಸಿದ್ಧ ಅಣು ಮಾದರಿಯ ರಚನೆಯ ( Bohrs modwl of Atom) ಬಗ್ಗೆ ತಿಳಿಸಿಕೊಟ್ಟ ನೀಲ್ಸ್ ಬೋರ್ ಅವರ ನೆನಪಿನಲ್ಲಿ ಇಡಲಾಗಿದೆ.

4. ಮೆಂಡೇಲಿವಿಯಂ : ಈ ರಾಸಾಯನಿಕವನ್ನು ಆವರ್ತಕ ಕೊಷ್ಟಕದ (Periodic Table) ಸರಳ ರಚನೆಯನ್ನು ಪರಿಚಯಿಸಿದ ಡಿಮಿಟ್ರಿ ಮೆಂಡಲೀವ್ ಅವರ ನೆನಪಿನಲ್ಲಿ ಇಡಲಾಗಿದೆ.

5.ರುದರ್ ಫೋರ್ಡಿಯಂ : ಈ ರಾಸಾಯನಿಕವನ್ನು ಫಾದರ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಎಂದೇ ಖ್ಯಾತರಾದ ರುದರ್ ಫೋರ್ಡ್ ಅವರ ನೆನಪಿನಲ್ಲಿ ಇಡಲಾಗಿದೆ.

6.ನೊಬೆಲಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ಜನಕ ಅಲ್ ಫ್ರೆಡ್ ನೊಬೆಲ್ ಅವರ ನೆನಪಿನಲ್ಲಿ ಇಡಲಾಗಿದೆ.

7. ಲಾರೆನ್ಸಿಯಂ : ಈ ರಾಸಾಯನಿಕವನ್ನು ಅಮೆರಿಕಾದ ಮೊದಲ ಅಣು ಪರೀಕ್ಷೆಯಾದ ಮ್ಯಾನ್ ಹಟನ್ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಲಾರೆನ್ಸ್ ಅವರ ನೆನಪಿನಲ್ಲಿ ಇಡಲಾಗಿದೆ.

8. ರಾಂಟ್ ಜಿಯಂ : ಈ ರಾಸಾಯನಿಕವನ್ನು ಕ್ಷ ಕಿರಣಗಳ ಪಿತಾಮಹ ವಿಲಿಯಂ ರಾಂಟ್ ಜನ್ ಅವರ ನೆನಪಿನಲ್ಲಿ ಇಡಲಾಗಿದೆ.

Recent Posts

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago