Categories: Science & Technology

ಪ್ರಸಿದ್ಧ ವಿಜ್ಞಾನಿಗಳ ಹೆಸರನ್ನಿಟ್ಟಿರುವ ನೀವೆಂದೂ ಕೇಳಿರದ ಕೆಮಿಕಲ್ಸ್ ಇಲ್ಲಿವೆ ನೋಡಿ!

Spread the love

ಸ್ನೇಹಿತರೇ ವಿಜ್ಞಾನ ಲೋಕಕ್ಕೆ ಹಲವು ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮನುಕುಲಕ್ಕೆ ಉಪಯುಕ್ತವಾದ ಹಲವು ಅನ್ವೇಷಣೆಗಳನ್ನು ನೀಡಿದ್ದಾರೆ. ಹೀಗಾಗಿ ಅವರ ಈ ಸಾಧನೆಗೆ ವಿಜ್ಞಾನದಲ್ಲಿ ಇಲ್ಲಿಯವರೆಗೆ ಕಂಡು ಹಿಡಿಯಲಾಗಿರುವ ಮೂಲಭೂತ ಧಾತುಗಳಲ್ಲಿ ಕೆಲವನ್ನು ಅವರ ನೆನಪಿಗಾಗಿ ಹೆಸರಿಸಲಾಗಿದೆ. ಅಂತಹ ಮಹನೀಯರು ಯಾರು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

1. ಕ್ಯೂರಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ದಂಪತಿಗಳಾದ ಮೇಡಮ್ ಕ್ಯೂರಿ ಮತ್ತು ಅವರ ಪತಿಯಾದ ಪಿಯರಿ ಕ್ಯೂರಿ ಅವರ ನೆನಪಿನಲ್ಲಿ ಇಡಲಾಗಿದೆ.

2. ಐನ್ ಸ್ಟಿನಿಯಂ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಸಾಪೇಕ್ಷ ಸಿದ್ಧಾಂತವನ್ನು (Thepry of Relativity) ಕಂಡು ಹಿಡಿದ ಐನ್ ಸ್ಟಿನ್ ಅವರ ನೆನಪಿನಲ್ಲಿ ಇಡಲಾಗಿದೆ.

3. ಬೋರಿಯಂ : ಈ ರಾಸಾಯನಿಕವನ್ನು ಪ್ರಸಿದ್ಧ ಅಣು ಮಾದರಿಯ ರಚನೆಯ ( Bohrs modwl of Atom) ಬಗ್ಗೆ ತಿಳಿಸಿಕೊಟ್ಟ ನೀಲ್ಸ್ ಬೋರ್ ಅವರ ನೆನಪಿನಲ್ಲಿ ಇಡಲಾಗಿದೆ.

4. ಮೆಂಡೇಲಿವಿಯಂ : ಈ ರಾಸಾಯನಿಕವನ್ನು ಆವರ್ತಕ ಕೊಷ್ಟಕದ (Periodic Table) ಸರಳ ರಚನೆಯನ್ನು ಪರಿಚಯಿಸಿದ ಡಿಮಿಟ್ರಿ ಮೆಂಡಲೀವ್ ಅವರ ನೆನಪಿನಲ್ಲಿ ಇಡಲಾಗಿದೆ.

5.ರುದರ್ ಫೋರ್ಡಿಯಂ : ಈ ರಾಸಾಯನಿಕವನ್ನು ಫಾದರ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಎಂದೇ ಖ್ಯಾತರಾದ ರುದರ್ ಫೋರ್ಡ್ ಅವರ ನೆನಪಿನಲ್ಲಿ ಇಡಲಾಗಿದೆ.

6.ನೊಬೆಲಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ಜನಕ ಅಲ್ ಫ್ರೆಡ್ ನೊಬೆಲ್ ಅವರ ನೆನಪಿನಲ್ಲಿ ಇಡಲಾಗಿದೆ.

7. ಲಾರೆನ್ಸಿಯಂ : ಈ ರಾಸಾಯನಿಕವನ್ನು ಅಮೆರಿಕಾದ ಮೊದಲ ಅಣು ಪರೀಕ್ಷೆಯಾದ ಮ್ಯಾನ್ ಹಟನ್ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಲಾರೆನ್ಸ್ ಅವರ ನೆನಪಿನಲ್ಲಿ ಇಡಲಾಗಿದೆ.

8. ರಾಂಟ್ ಜಿಯಂ : ಈ ರಾಸಾಯನಿಕವನ್ನು ಕ್ಷ ಕಿರಣಗಳ ಪಿತಾಮಹ ವಿಲಿಯಂ ರಾಂಟ್ ಜನ್ ಅವರ ನೆನಪಿನಲ್ಲಿ ಇಡಲಾಗಿದೆ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago