Categories: Best Health Tips

ಇದನ್ನು ಓದಿದ ಮೇಲೆ ನಿಮ್ಮ ಆರೋಗ್ಯ ಎಂದಿಗೂ ಹಾಳಾಗುವುದಿಲ್ಲ ! ಆರೋಗ್ಯದ ರಹಸ್ಯ ಇಲ್ಲಿದೆ ನೋಡಿ!

ಯಾವ ವ್ಯಕ್ತಿಗೆ ತಮ್ಮ ದಿನ ನಿತ್ಯದ ಆಹಾರ ಕ್ರಮದ ಮೇಲೆ ಹಿಡಿತ ಇರುತ್ತದೋ ಅಂತಹ ವ್ಯಕ್ತಿ ದೀರ್ಘ ಕಾಲದ ವರೆಗೆ ಆರೋಗ್ಯಯುತವಾಗಿ ಬದುಕಬಲ್ಲ ಮತ್ತು ಯಾವುದೇ ರೋಗ ರುಜಿನಗಳು ಬರದಂತೆ ತಡೆಯಬಲ್ಲ. ಹಾಗಾದರೆ ನಾವು ಒಳ್ಳೆಯ ಆಹಾರ ಕ್ರಮ ರೂಡಿಸಿಕೊಳ್ಳುವುದು ಅತಿ ಅವಶ್ಯಕ.

Spread the love

ಸ್ನೇಹಿತರೇ ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತು ನೀವು ಕೇಳಿರುತ್ತೀರಿ. ಇದರ ಅರ್ಥ ಇಷ್ಟೇ ಯಾರಿಗೆ ಮಾತಿನ ಮೇಲೆ ಹಿಡಿತ ಇರುತ್ತದೋ ಅವರು ಎಂತಹ ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ತಿಳಿಗೊಳಿಸುತ್ತಾರೆ. ಅದೇ ಮಾತಿನ ಮೇಲೆ ಹಿಡಿತ ಇಲ್ಲದ ವ್ಯಕ್ತಿ ಸಣ್ಣ ವಿಷಯವನ್ನೇ ರಾದ್ದಾಂತ ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಹಾಗೆಯೇ ಯಾವ ವ್ಯಕ್ತಿಗೆ ತಮ್ಮ ದಿನ ನಿತ್ಯದ ಆಹಾರ ಕ್ರಮದ ಮೇಲೆ ಹಿಡಿತ ಇರುತ್ತದೋ ಅಂತಹ ವ್ಯಕ್ತಿ ದೀರ್ಘ ಕಾಲದ ವರೆಗೆ ಆರೋಗ್ಯಯುತವಾಗಿ ಬದುಕಬಲ್ಲ ಮತ್ತು ಯಾವುದೇ ರೋಗ ರುಜಿನಗಳು ಬರದಂತೆ ತಡೆಯಬಲ್ಲ. ಹಾಗಾದರೆ ನಾವು ಒಳ್ಳೆಯ ಆಹಾರ ಕ್ರಮ ರೂಡಿಸಿಕೊಳ್ಳುವುದು ಅತಿ ಅವಶ್ಯಕ.

Thank you for reading this post, don't forget to subscribe!

ಒಳ್ಳೆಯ ಆಹಾರ ಕ್ರಮ ರೂಢಿಸಿಕೊಳ್ಳಲು ನಮಗೆ ಮೊದಲು ಆಹಾರದಲ್ಲಿರುವ ಪೋಷಕಾಂಶಗಳ ಮಾಹಿತಿ, ಅದರ ಜೀರ್ಣ ಕ್ರಿಯೆ ಸಮಯ ಇವೆ ಮೊದಲಾದ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಆರ್ಟಿಕಲ್ ನಲ್ಲಿ ನಾವು ವಿವಿಧ ಆಹಾರಗಳ ಜೀರ್ಣ ಕ್ರಿಯೆಗೆ ಬೇಕಾಗುವ ಸಮಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

1.ನೀರು – ಜೀರ್ಣ ಕ್ರಿಯೆಗೆ ಬೇಕಾಗುವ ಸಮಯ 10-20 ನಿಮಿಷಗಳು
2.ತರಕಾರಿ ಮತ್ತು ಇತರ ಪಾನೀಯ – 20-40 ನಿಮಿಷಗಳು
3. ಡೈರಿ utpannagalu- 1.5 ರಿಂದ 2 ಗಂಟೆ ಸಮಯ
4.ಬೀಜಗಳು ಮತ್ತು ಡ್ರೈ ಫ್ರೂಟ್ಸ್ -2.5 ರಿಂದ 3 ಗಂಟೆ ಸಮಯ
5. ಚಿಕನ್ – 24 ರಿಂದ 48 ಗಂಟೆ ಸಮಯ
6.ಮೀನು – 12 ರಿಂದ 24 ಗಂಟೆ ಸಮಯ
7.ಧಾನ್ಯಗಳು (ಅಕ್ಕಿ,ಗೋಧಿ..) – 2 ರಿಂದ 3 ಗಂಟೆ ಸಮಯ
ಸ್ನೇಹಿತರೇ,ಈ ಆಹಾರಗಳ ಜೀರ್ಣ ಕ್ರಿಯೆ ಸಮಯ ನೋಡಿಕೊಂಡು ನಿಮ್ಮ ದಿನ ನಿತ್ಯದ ಆಹಾರ ಕ್ರಮವನ್ನು ತಯಾರಿಸಿಕೊಂಡು ಅದನ್ನು ಪಾಲಿಸುತ್ತಾ ಹೋದಲ್ಲಿ ನಿಮ್ಮ ಅರೋಗ್ಯ ಎಂದಿಗೂ ಕೆಡುವುದಿಲ್ಲ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago